ಕಿತ್ತೂರು ತಾಲೂಕಿನ. ನಿಚ್ಚನಕಿ ಗ್ರಾಮದ ಈ ಯುವಕ ನಿನ್ನೆ ರಾತ್ರಿ. ಸುಮಾರು 11 ಗಂಟೆಗೆ ಧಾರವಾಡ ಜಿಲ್ಲೆಯ ಬೈಲೂರು ಇಂಡಸ್ಟಿಲ್ ಏರಿಯಾ ಎಚ್ ಪಿ ಗ್ಯಾಸ್ ಕಂಪನಿಯ ಹತ್ತಿರ ಬೈಕ್ ಮೇಲೆ. ಪಿಟ್ ಗಾರ್ಡ್ ಕಂಪನಿಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ
ಬೈಕ್ ಸ್ಕಿಡ್ ಆಗಿ ಸಾವನಪ್ಪಿದ್ದಾನೆ. ಮತ್ತು ಎದುರುಗಡೆಯಿಂದ ಬರುತ್ತಿದ್ದ HP. GAS ಸೆಕ್ಯೂರಿಟಿ ಕೃಷ್ಣ ನಾಯ್ಕರ್. ಮಾಜಿ ಯೋಧ ಜಮಖಂಡಿ. ಅವರಿಗೆ ಬೈಕ್ ತಾಗಿದೆ ಸಣ್ಣ ಪುಟ್ಟ ಗಾಯಗಳಾಗಿವೆ ಅವರನ್ನು. ಹತ್ತಿರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಗರಗ. ಪೊಲೀಸ್ ಸ್ಟೇಷನ್.P S I ಮತ್ತು ಅವರ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ
..